ಚಿಕ್ಕಮಗಳೂರು: ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಕೆಲ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಕೀರ್ತಿ ತಂದಿದ್ದಾರೆ.
ಚಿಕ್ಕಮಗಳೂರು ಸೇಂಟ್ ಮೇರಿಸ್ ಪ್ರೌಢಶಾಲೆಯ ನಮ್ರತಾ, ಉಪ್ಪಳ್ಳಿ ಮಾಡೆಲ್ ಇಂಗ್ಲೀಷ್ ಶಾಲೆಯ ಎಸ್.ಲಾವಣ್ಯ, ತರೀಕೆರೆಯ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಡಿ.ಮೋನಿಷಾ ಅವರು 619 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಚಿಕ್ಕಮಗಳೂರು ದಂಟರಮಕ್ಕಿ ಸಂತ ಜೋಸೆಫರ ಬಾಲಕರ ಶಾಲೆಯ ನಿಯೋಲೋ ಕ್ರಿಸ್ಟಲ್ ಲೋಬೋ 618 ಅಂಕದ ಮೂಲಕ 2ನೇ ಸ್ಥಾನ ಪಡೆದಿದ್ದಾರೆ. ಮತ್ತು ಕೊಪ್ಪದ ಬಸರೀಕಟೆ ಸದ್ಗುರು ಪ್ರೌಢಶಾಲೆಯ ಹೆಚ್.ಸಿ.ಅಜಿತ್ 617 ಅಂಕಗಳನ್ನು ಗಳಿಸಿದ್ದಾರೆ.
ಜಾಹೀರಾತು/Advertisment
0 Comments