ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದೀಗ ಜಯನಗರ ಬಡಾವಣೆಯಲ್ಲಿ ಒಂಟಿ ಸಲಗ ಓಡಾಡಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಜಯನಗರ ಬಡಾವಣೆಯಲ್ಲಿ ಒಂಟಿ ಸಲಗವೊಂದು ಬಿಂದಾಸಾಗಿ ಓಡಾಡಿದೆ. ಅದೃಷ್ಟವಶಾತ್ ಯಾವುದೇ ಮನುಷ್ಯರು ಮತ್ತು ಮನೆಗಳಿಗೆ ಹಾನಿ ಮಾಡಿಲ್ಲ.
ಸ್ಥಳೀಯ ನಿವಾಸಿಗಳು ಆನೆಯ ಓಡಾಟ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅರನ್ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಜಾಹೀರಾತು/Advertisment
0 Comments