Facebook

header logo

ಕರೆಂಟ್ ಶಾಕ್: ಲೈನ್ ಮ್ಯಾನ್ ಸಾವು


ಜಾಹೀರಾತು/Advertisment

ಜಾಹೀರಾತು/Advertisment

ಎನ್.ಆರ್ ಪುರ: ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಮಹದೇವ್ (30) ಎಂಬ ಲೈನ್ ಮ್ಯಾನ್ ಟಾನ್ಸ್ ಫಾರ್ಮ್ ರಿಪೇರಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಇದರಿಂದ ಸಾವನ್ನಪ್ಪಿದ್ದಾರೆ.

ಟ್ರಾನ್ಸ್ ಫಾರ್ಮ್ ರಿಪೇರಿ ಮಾಡಲು ನಾಲ್ವರು ಲೈನ್ ಮ್ಯಾನ್ ಮತ್ತು ಅಧಿಕಾರಿಗಳು ತೆರಳಿದ್ದರು. ದುರಾದೃಷ್ಟವಶಾತ್ ಮಹದೇವ್ ಸಾವನ್ನಪ್ಪಿದ್ದು, ಉಳಿದವರು ಸುರಕ್ಷಿತವಾಗಿದ್ದಾರೆ.

ಜಾಹೀರಾತು/Advertisment

Post a Comment

0 Comments