ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ಇನ್ನೊಬ್ಬ ಬಾಲಕನೊಂದಿಗೆ ಕೊಠಡಿಯಲ್ಲಿ ಆಟವಾಡುವಾಗ ಅಚಾನಕ್ಕಾಗಿ ಬಾಲ್ಸ್ ಬಿದ್ದಿದೆ. ಇದರಿಂದ ಗನ್ ಟ್ರಿಗರ್ ಆಗಿ ದುರಾದೃಷ್ಟವಶಾತ್ ಬಾಲಕ ಸಾವನ್ನಪ್ಪಿದ್ದಾನೆ.
ದುರ್ಘಟನೆಯ ವೇಳೆ ಬಾಲಕನ ಪಾಲಕರು ಮನೆಯಲ್ಲಿಯೇ ಇದ್ದರು. ಪಾಲಕರ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎನ್ನಾಲಾಗುತ್ತಿದೆ.
ಜಾಹೀರಾತು/Advertisment
0 Comments