ಎನ್.ಆರ್.ಪುರ: ತಲುಕಿನಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದೆ. ಬಿಸಿಲ ಝಳಕ್ಕೆ ಮುಕ್ತಿ ಸಿಗುತ್ತಿದೆ ಎನ್ನುವಷ್ಟರಲ್ಲೇ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ತಾಲೂಕಿನ ಅರಳಿಕೊಪ್ಪದ ಶಂಕರ್ (48) ಎಂಬ ರೈತ ತೋಟಕ್ಕೆ ಹೋಗಿದ್ದರು. ಈ ವೇಳೆ ಸಿಡಿಲು ಬಡಿದು ಸಾವನ್ನಲ್ಲಿದ್ದಾರೆ.
ಸಂಜೆಯಿಂದ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ಈ ಸಮಯದಲ್ಲಿ ಮನೆಯೊಳಗೇ ಇರುವುದು ಸುರಕ್ಷಿತ.
ಜಾಹೀರಾತು/Advertisment
0 Comments