ಎನ್.ಆರ್.ಪುರ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ಚುನಾವಣೆ ನಸ್ಎಗುತ್ತಿದ್ದು, ಬಾಳೆಹೊನ್ನೂರು ರಂಭಾಪುರಿ ಮಠದ ಶ್ರೀಗಳು ಎಲ್ಲರಿಗಿಂತ ಮೊದಲು ಮತದಾನ ಮಾಡಿ ಮಾದರಿಯಾಗಿದ್ದಾರೆ.
ಈ ವೇಳೆ ಮತದಾನ ಸಂವಿಧಾನ ಕೊಟ್ಟ ಅಧಿಕಾರ ಎಂಬುದು ಮರೆಯಬೇಡಿ. ಸಧೃಢ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ್ದಾರೆ.
ಪ್ರತಿ ಚುನಾವಣೆಯಲ್ಲೂ ರಂಭಾಪುರಿ ಮಠದ ಬೂತ್ ನ ಜನ ಶ್ರೀಗಳು ಮತದಾನ ಮಾಡುವವರೆಗೂ ಕಾಯುತ್ತಾರೆ. ಬಳಿಕವಷ್ಟೇ ಉಳಿದವರು ಮಾಡುತ್ತಾರೆ.
ಜಾಹೀರಾತು/Advertisment
0 Comments