Facebook

header logo

ಲೋಕಸಭಾ ಚುನಾವಣೆ: ಬಾಳೆಹೊನ್ನೂರಿನಲ್ಲಿ ರಂಭಾಪುರಿ ಶ್ರೀಗಳಿಂದ ಮತದಾನ


ಜಾಹೀರಾತು/Advertisment

ಜಾಹೀರಾತು/Advertisment

ಎನ್.ಆರ್.ಪುರ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ಚುನಾವಣೆ ನಸ್ಎಗುತ್ತಿದ್ದು, ಬಾಳೆಹೊನ್ನೂರು ರಂಭಾಪುರಿ ಮಠದ ಶ್ರೀಗಳು ಎಲ್ಲರಿಗಿಂತ ಮೊದಲು ಮತದಾನ ಮಾಡಿ ಮಾದರಿಯಾಗಿದ್ದಾರೆ.

ಈ ವೇಳೆ ಮತದಾನ ಸಂವಿಧಾನ ಕೊಟ್ಟ ಅಧಿಕಾರ ಎಂಬುದು ಮರೆಯಬೇಡಿ. ಸಧೃಢ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ್ದಾರೆ.

ಪ್ರತಿ ಚುನಾವಣೆಯಲ್ಲೂ ರಂಭಾಪುರಿ ಮಠದ ಬೂತ್ ನ ಜನ ಶ್ರೀಗಳು ಮತದಾನ ಮಾಡುವವರೆಗೂ ಕಾಯುತ್ತಾರೆ. ಬಳಿಕವಷ್ಟೇ ಉಳಿದವರು ಮಾಡುತ್ತಾರೆ.

ಜಾಹೀರಾತು/Advertisment

Post a Comment

0 Comments